ಮೊಘಲರ ಕಾಲದಲ್ಲೂ ರೋ ರಕ್ಷಣೆ ಮಾಡಲಾಗುತ್ತಿತ್ತು, ಗೋ ಹತ್ಯೆ ನಿಷೇಧಕ್ಕೆ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.