ನವದೆಹಲಿ: ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿರುವ ಹಿನ್ನಲೆಯಲ್ಲಿ ಕೊರೋನಾ ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಈ ಬಗ್ಗೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.‘ದೆಹಲಿಗೆ ಸೂಕ್ತ ಸಮಯಕ್ಕೆ ಆಕ್ಸಿಜನ್ ಪೂರೈಕೆ ಮಾಡಿ. ಈ ರೀತಿ ಜನ ಸಾಯುವುದನ್ನು ನೋಡುವುದು ಖೇದಕರ. ದೆಹಲಿಗೆ 976 ಟನ್ ಆಕ್ಸಿಜನ್ ಸಿಗಬೇಕಿತ್ತು, ಆದರೆ ನಿನ್ನೆ ಕೇವಲ 312 ಟನ್ ಸಿಕ್ಕಿದೆ’ ಎಂದು ಸಿಎಂ ಕೇಜ್ರಿವಾಲ್ ದೂರಿದ್ದರು.ಇದರ ಬೆನ್ನಲ್ಲೇ ಹೈಕೋರ್ಟ್ ಮಧ್ಯಪ್ರವೇಶಿಸಿದ್ದು, ದೆಹಲಿಗೆ ಕೊಡಬೇಕಾಗಿರುವ ಆಕ್ಸಿಜನ್