ಕರಾಳ ದಿನ ಆಚರಿಸುವ ಮೂಲಕ ಕನ್ನಡಿಗರಿಗೆ ಇರಿಸುಮುರಿಸು ಮಾಡಲು ಯತ್ನಿಸಿದ್ದ ಎಂಇಎಸ್ ಮತ್ತು ಶಿವಸೇನೆಯ ಪುಂಡುಕೋರರಿಗೆ ಬೆಳಗಾವಿ ಜಿಲ್ಲಾಡಳಿತ ಖಡಕ್ ಉತ್ತರ ನೀಡಿದೆ. ಕರಾಳ ದಿನಾಚರಣಗೆಗೆ ಅನುಮತಿ ನಿರಾಕರಿಸಲಾಗಿದ್ದು, ಇದರಿಂದ ಮರಾಠಿ ಭಾಷಿಕ ಸಂಘಟನೆಗಳಿಗೆ ಮುಖಭಂಗ ಉಂಟಾಗಿದೆ.