ನವದೆಹಲಿ : ಅಯ್ಯೋಧ್ಯೆಯಲ್ಲಿ ಫೆ.21ರಂದು ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುವುದು ಎಂದು ಪರಮ ಧರ್ಮ ಸಂಸತ್ ನ ಸಮಾರಂಭದಲ್ಲಿ ಸ್ವರೂಪಾನಂದ್ ಸ್ವಾಮೀಜಿ ಅವರು ಘೋಷಣೆ ಮಾಡಿದ್ದಾರೆ.