ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯ ಮೇಲಿದ್ದ ನಿಷೇಧಕ್ಕೆ ತಡೆ ಕೋರಿ ಕ್ರಾಂತಿಕಾರಕ ಹೋರಾಟ ನಡೆಸಿದ್ದ ತಮಿಳುನಾಡಿನ ಜನರಿಗೆ ಕೊನೆಗೂ ಜಯ ಸಿಕ್ಕಿದೆ. ಜನರ ರಾಜ್ಯಪಾಲ್ ವಿದ್ಯಾಸಾಗರರಾವ್ ಜಲ್ಲಿಕಟ್ಟುಗೆ ಅನುಮತಿ ನೀಡಿ ಸುಗ್ರಿವಾಜ್ಞೆ ಜಾರಿಗೊಳಿಸಿದ್ದಾರೆ.