ವಾರಣಾಸಿ: ಬದುಕಿದ್ದಾಗಲೇ ಯಾರಿಗೂ ಶ್ರಾದ್ಧ ಕಾರ್ಯ ಮಾಡುವುದಿಲ್ಲ. ಆದರೆ ಇಲ್ಲೊಂದು ಶೋಷಿತ ಗಂಡಂದಿರ ಸಂಘದ ಸದಸ್ಯರು ತಮ್ಮ ಬದುಕಿರುವ ಮಾಜಿ ಪತ್ನಿಯರಿಗೇ ಶ್ರಾದ್ಧ ಮಾಡಿದ್ದಾರೆ!