ಒಂದೇ ಒಂದು ದೊಡ್ಡ ಅಘಾತ ಏನೆಲ್ಲಾ ಬದಲಾವಣೆಗಳಿಗೆ ಕಾರಣವಾಗಬಹುದು, ಎಷ್ಟೆಲ್ಲಾ ಒಡಕುನ್ನು ಮೂಡಿಸಬಹುದು ಅನ್ನೊದಕ್ಕೆ ನಿದರ್ಶನ. ಪಂಚರಾಜ್ಯಗಳ ಅಖಾಡದಲ್ಲಿ ಕೈ ಪಾಳಯಕ್ಕೆ ಆದ ಬಹು ದೊಡ್ಡ ಸೋಲು..!