ತಿರುವನಂತಪುರಂ: ಕೊರೋನಾದಿಂದಾಗಿ ನಲುಗಿದ್ದ ಕೇರಳಕ್ಕೆ ಈಗ ತೌಕ್ತೆ ಚಂಡಮಾರುತದ ಭೀತಿ ಎದುರಾಗಿದೆ. ಚಂಡಮಾರುತದ ಪರಿಣಾಮ ಕೇರಳ ಕರಾವಳಿಯ ಜನ ಭೀತಿಯಲ್ಲಿದ್ದಾರೆ.