ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಿರುಪತಿಯಿಂದ 25 ಕಿ.ಮೀ ದೂರದ ಯೆರ್ಪೇಡುವಿನ ಶ್ರೀಕಾಳಹಸ್ಥಿ ಹೆದ್ದಾರಿಯಲ್ಲಿ ನಡೆದಿದೆ.