ತಿರುವನಂತಪುರಂ ಮೃಗಾಲಯದಲ್ಲಿ ಸಂದರ್ಶಕನೊಬ್ಬ 5 ಅಡಿ ಎತ್ತರದ ಗೋಡೆಯನ್ನು ಹತ್ತಿ ಸಿಂಹದ ಪಂಜರಕ್ಕೆ ಹಾರಿದ ಘಟನೆ ನಡೆದಿದೆ. ಈತ ಪ್ರಾಣಿಗಳ ಹತ್ತಿರಕ್ಕೆ ಹೋಗುತ್ತಿದ್ದನ್ನು ಕಂಡು ಗಾಬರಿಗೊಂಡ ಪ್ರವಾಸಿಗರು ಕಾವಲುಗಾರರನ್ನು ತಿಳಿಸಿದರೆ ಮತ್ತು ಕೂಡಲೆ ಸ್ಥಳಕ್ಕೆ ಬಂದ ಮೃಗಾಲಯದ ಸಿಬ್ಬಂದಿಗಳು ಪ್ರಾಣಿಗಳ ಗಮನವನ್ನು ಬೆರೆಡೆಗೆ ಬದಲಾಯಿಸಿ ಅವನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಲಾಯಿತು.