ಸಮಾಜ ಎಷ್ಟರ ಮಟ್ಟಿಗೆ ಕೆಟ್ಟು ಹೋಗಿದೆ ಎಂದರೆ ಕೊಲೆಯಂತಹ ಅಪರಾಧಗಳನ್ನು ಎಸಗಲು ಕಾರಣವೇ ಬೇಕಿಲ್ಲ. ಅದಕ್ಕೊಂದು ಉತ್ತಮ ಉದಾಹರಣೆ ಮುಂಬೈನಲ್ಲಿ ನಡೆದ ಈ ಹೇಯ ಕೃತ್ಯ.