ಸಾಲಮನ್ನಾಗೆ ಒತ್ತಾಯಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೋರಖ್ ಪುರದ ಗೋರಖ್ ನಾಥ್ ದೇಗುಲದ ಸಮೀಪ ನಡೆದಿದೆ. ಸದ್ಯ, ಸಿಎಂ ಯೋಗಿ ಆದಿತ್ಯನಾಥ್ 2 ದಿನಗಳ ಗೋರಖ್ ಪುರದ ಪ್ರವಾಸದಲ್ಲಿದ್ದು, ಸಿಎಂ ವಾಸ್ತವ್ಯ ಹೂಡುವ ದೇಗುಲದ ಬಳಿಯೇ ಆತ್ಮಹತ್ಯೆಗೆ ಯತ್ನಿದ್ದಾನೆ.