ತಮ್ಮ ಪಕ್ಷದ ಗೆಲುವಿಗೆ ಕಾಂಗ್ರೆಸ್ಸಿನ ದುರಾಡಳಿತವೇ ಕಾರಣ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯ ಗೆಲುವಿನ ಶ್ರೇಯವನ್ನು ತಮ್ಮ ಶಿಷ್ಯ ಮೋದಿಗೆ ನೀಡಲು ಸುತಾರಾಂ ತಯಾರಿಲ್ಲ.