ನವದೆಹಲಿ : ದೇಶದ ಯಾವ ಮೂಲೆಯಲ್ಲಿ ಯಾವುದೇ ಕೆಲಸವಾಗಬೇಕಾದರೂ ಕೂಡ ವಿದ್ಯುತ್ ಅವಶ್ಯಕವಾಗಿ ಬೇಕು. ಆದ ಕಾರಣ ಬಹುಮುಖ್ಯವಾದಂತಹ ಈ ವಿದ್ಯುತ್ ಅನಗತ್ಯವಾಗಿ ಖರ್ಚಾಗುವುದನ್ನು ತಡೆಯಲು ಕೇಂದ್ರ ಇಂಧನ ಇಲಾಖೆ ಒಂದು ಹೊಸ ನಿರ್ಧಾರವನ್ನು ಕೈಗೊಂಡಿದೆ.