ಪುದುಚೇರಿ: ಆಸ್ತಿ ಹಸ್ತಾಂತರ ಕುರಿತಂತೆ ನಡೆದ ಕಲಹದಲ್ಲಿ ದಂಪತಿ ತಮ್ಮ ಪುತ್ರನನ್ನೇ ಕಬ್ಬಿಣದ ಸಲಾಕೆಯಿಂದ ಹೊಡೆದು ಸಾಯಿಸಿದ ಘಟನೆ ಪುದುಚೇರಿಯಲ್ಲಿ ನಡೆದಿದೆ.