ಬೆಂಗಳೂರು: ಗಣಪತಿ ಮಾಡಲು ಹೇಳಿದರೆ ಅವನ ಅಪ್ಪನ ಮಾಡಿದರು ಎಂಬ ಮಾತಿನಂತೆ ಪ್ರಧಾನಿ ಮೋದಿ ದೀಪ ಹಚ್ಚಲು ಕರೆ ನೀಡಿದರೆ ಕೆಲವರು ಇನ್ನೇನೋ ಮಾಡಿದರು!