ನೋಟು ನಿಷೇಧದ ವಿರುದ್ಧ ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಪ್ಪುಹಣದ ವಿರುದ್ಧ ನಡೆಸುತ್ತಿರುವ ನೋಟು ನಿಷೇಧದ ಯಜ್ಞದಲ್ಲಿ ಪ್ರಧಾನಿ ಸಾಮಾನ್ಯ ಜನರನ್ನು ಬಲಿ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.