ನವದೆಹಲಿ: ದಲಿತ ವಿರೋಧಿ ಧೋರಣೆ, ಭಾರತವನ್ನು ವಿಭಜಿಸಿ ಆಳುವುದೇ ಪ್ರಧಾನಿ ನರೇಂದ್ರ ಮೋದಿ ಉದ್ದೇಶ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.