ಅಹಮ್ಮದಾಬಾದ್: ಗುಜರಾತ್ ಚುನಾವಣೆ ಪ್ರಚಾರಕ್ಕಾಗಿ ಗುಜರಾತ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಆಗಾಗ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಆದರೆ ಈ ರೀತಿ ಅವರು ಟೀಕಿಸಿದ ಮಾತು ಅವರಿಗೇ ತಿರುಗುಬಾಣವಾಗಿದೆ. ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿಯನ್ನು ತಮಾಷೆ ಮಾಡುತ್ತಾ ರಾಹುಲ್ ಗಾಂಧಿ ನಾನು ಎಂತಹ ಮಿಷನ್ ತರುತ್ತೇನೆಂದರೆ, ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ, ಆ ಬದಿಯಿಂದ ಚಿನ್ನದ ಗಟ್ಟಿ ಬಂದು ಬೀಳುತ್ತದೆ ಎಂದಿದ್ದರು.ಪ್ರಧಾನಿ