ನವದೆಹಲಿ : ಮುಂಬುರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಬಿಜೆಪಿ ಕಡೆಯಿಂದ ಬಂದ ಆಫರ್ ನ್ನು ಕ್ರಿಕೆಟರ್ ಸೆಹ್ವಾಗ್ ರಿಜೆಕ್ಟ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.