ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ವಿಪಕ್ಷಗಳನ್ನು ಒಂದುಗೂಡಿಸಲು ಬೇರೆ ಯಾರೂ ಬೇಡ. ನನ್ನ ಜತೆಗೆ ಸೋನಿಯಾ ಗಾಂಧಿ, ದೇವೇಗೌಡ ಅವರಿದ್ದರೆ ಸಾಕು. ಹೀಗಂತ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿಕೊಂಡಿದ್ದಾರೆ.