15 ರೂಪಾಯಿ ಸಾಲ ಹಿಂತಿರುಗಿಸಿಲ್ಲವೆಂದು ದಂಪತಿಗಳ ಕೊಲೆ ನಡೆಸಿದ ಹೇಯ ಸುದ್ದಿ ಮನದಂಗಳದಿಂದ ಮರೆಯಾಗುವ ಮುನ್ನವೇ ಅಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ ನಡೆದಿದೆ. 100 ರೂಪಾಯಿ ಲಂಚ ನೀಡಲು ನಿರಾಕರಿಸಿದ್ದಕ್ಕೆ ಕಾರ್ಮಿಕರಿಬ್ಬರನ್ನು ಪೊಲೀಸರು ಕೊಂದಿದ್ದಾರೆ.