ದೆಹಲಿ : ಮುಖ್ಯಮಂತ್ರಿ ಆಗಿ ಐದು ವರ್ಷಗಳ ಅವಧಿಯನ್ನು ಪೂರೈಸಿದಾಗಿನಿಂದ ಸಿದ್ದರಾಮಯ್ಯ ಅವರ ಮುಂದಿನ ಗುರಿ ರಾಷ್ಟ್ರ ರಾಜಕಾರಣ ಎಂಬ ಒಂದು ಮಾತು ಹರಿದಾಡುತ್ತಿದ್ದು, ಅದು ಸಾಕಷ್ಟು ಸಲ ಮುನ್ನೆಲೆಗೂ ಬಂದಿತ್ತು.