ಪಾಕ್ ಪ್ರತೀಕಾರಕ್ಕೆ ಬಲಿಪಶುವಾಗಿ ಬೇಹುಗಾರಿಕೆ ಆರೋಪ ಹೊತ್ತಿರುವ ಭಾರತೀಯ ಸೇನೆ ರಾಯಭಾರಿ ಸುರ್ಜಿತ್ ಸಿಂಗ್ ಶನಿವಾರ ಪಾಕಿಸ್ತಾನವನ್ನು ತೊರೆದು ತವರಿಗೆ ಮರಳಿದ್ದಾರೆ.