ನವದೆಹಲಿ : ಗುಜರಾತ್ ಕರಾವಳಿಗೆ ಆತಂಕ ಸೃಷ್ಟಿಸಿದ 'ವಾಯು' ಚಂಡಮಾರುತ ಮಧ್ಯರಾತ್ರಿ ಸಮುದ್ರದತ್ತ ಪಥ ಬದಲಿಸಿದ ಹಿನ್ನಲೆಯಲ್ಲಿ ಗುಜರಾತ್ ಕರಾವಳಿಗೆ 'ವಾಯು' ಚಂಡಮಾರುತ ಅಪ್ಪಳಿಸುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.