ನವದೆಹಲಿ: ಏಳು ವರ್ಷಗಳ ನಿರ್ಭಯಾ ಪ್ರಕರಣಕ್ಕೆ ಇಂದು ನ್ಯಾಯ ಸಿಕ್ಕಿದೆ. ಇಂದು ಬೆಳಿಗ್ಗೆ 5.30ಕ್ಕೆ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಯಾಗಿದೆ. ಅಪರಾಧಿಗಳ ಕೊನೆಯ ಇಚ್ಛೆ ಕುರಿತು ಏನನ್ನೂ ಕೂಡ ಹೇಳಲಿಲ್ಲ ಎಂದು ಜೈಲು ಅಧೀಕ್ಷರು ಕಾರಾಗೃಹದ ಐಜಿಗೆ ವರದಿ ಮಾಡಿದ್ದಾರೆ.