ತ್ರಿವಳಿ ತಲಾಕ್ ವಿಧೇಯಕವನ್ನು ತೀವ್ರ ಗದ್ದಲದ ನಡುವೆಯೇ ರಾಜ್ಯಸಭೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಂಡಿಸಿದ್ದಾರೆ.