ಬೆಂಗಳೂರು: ವಿಶಾಖಪಟ್ಟಣದಲ್ಲಿ ನಿನ್ನೆ ನಡೆದ ಅನಿಲ ಸೋರಿಕೆ ಪ್ರಕರಣ ದೇಶದಲ್ಲಿ ಮತ್ತೆ ತಲ್ಲಣ ಮೂಡಿಸಿದೆ. ಮನುಷ್ಯರು ಮಾತ್ರವಲ್ಲದೇ ಪ್ರಾಣಿ, ಪಕ್ಷಿಗಳೂ ಪ್ರಾಣ ವಾಯುವಿಗಾಗಿ ಸಂಕಟ ಪಡುತ್ತಿರುವ ದೃಶ್ಯಗಳು ಆಘಾತವುಂಟು ಮಾಡಿದೆ.