ಕಳೆದ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾನೆಲೆಯ ಮೇಲೆ ನಡೆದ ಭೀಕರ ದಾಳಿ ಸಂಪೂರ್ಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ದೇಶಾದ್ಯಂತ ಶೋಕಾಚರಣೆ ನಡೆಯುತ್ತಿದೆ. ಯಾರು ಎಷ್ಟೇ ಪರಿತಪಿಸುತ್ತಿರಬಹುದು ಆದರೆ ಹುತಾತ್ಮ ಸೈನಿಕರಲ್ಲಿ ಒಬ್ಬನಾದ ಎಸ್.ಕೆ ವಿದ್ಯಾರ್ಥಿ ತಂದೆ ಮಥುರಾ ಯಾದವ್ ಸಂಕಟ ಮಾತ್ರ ಹೇಳತೀರದಂತಾಗಿದೆ.