ಪುಣೆ: ಅಪಘಾತವಾದಾಗ ತಕ್ಷಣ ಆಸ್ಪತ್ರೆಗೆ ಸೇರಿಸಬೇಕೆಂದು ಪೊಲೀಸರು, ಸರ್ಕಾರ ಅದೆಷ್ಟೇ ಯೋಜನೆಗಳು, ಸಲಹೆಗಳನ್ನು ನೀಡಿದರೂ, ಜನ ಸಾಮಾನ್ಯರು ಮಾತ್ರ ಬದಲಾಗಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.