ಹೈದರಾಬಾದ್: ತಾಯಿಯ ಆರೋಗ್ಯ ವಿಚಾರಿಸಲು ವಿದೇಶದಿಂದ ಬಂದ ಯಶ್ ರನ್ನು ಆಂಧ್ರ ಪ್ರೊಲೀಸರು ಬಂಧಿಸಿದ್ದು, ಸಿಎಂ ಜಗನ್ ರೆಡ್ಡಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.