ಬೇಸಿಗೆಯ ಕಾಲ ಬಂತೆಂದರೆ ಆಯ್ಯೋ ಎಷ್ಚು ಉರಿಯಪ್ಪಾ, ಅಮ್ಮಾ ಸೆಖೆ ಎಂಬಂತಹ ಉದ್ಗಾರಗಳು ಸರ್ವೇ ಸಾಮಾನ್ಯ. ಬೇಸಿಗೆಯ ಕಾಲದಲ್ಲಿ ಬಾವಿ, ಕೆರೆಯ ನೀರುಗಳು ಬತ್ತುವುದಲ್ಲದೇ ಮಾನವನ ದೇಹದಲ್ಲಿಯೂ ನಿರ್ಜಲೀಕರಣ ಉಂಟಾಗುತ್ತದೆ. ಅಷ್ಟೇ ಅಲ್ಲದೇ ತ್ವಚೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.