ಬೆಂಗಳೂರು: ಲಾಕ್ ಡೌನ್ ವೇಳೆ ದೂರದರ್ಶನ ವಾಹಿನಿ ತನ್ನ ಹಳೆಯ ರಾಮಾಯಣ, ಮಹಾಭಾರತ ಧಾರವಾಹಿಗಳನ್ನು ಪ್ರಸಾರ ಮಾಡಿ ಮತ್ತೆ ಜನಪ್ರಿಯತೆಯ ಉತ್ತುಂಗಕ್ಕೇರಿತ್ತು. ಅದೇ ಸಕ್ಸಸ್ ಫಾರ್ಮುಲಾವನ್ನು ಈಗ ಕನ್ನಡ ಕಿರುತೆರೆ ವಾಹಿನಿಗಳೂ ಜಾರಿಗೊಳಿಸುತ್ತಿವೆ.