ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಫೈನಲ್ ಎಪಿಸೋಡ್ ಗೆ ಬಂದು ನಿಂತಿದೆ. ಆದರೆ ಪ್ರೇಕ್ಷಕರು ತಾವು ಬಯಸಿದ ಕೆಲವು ಅತಿಥಿಗಳು ಸಾಧಕರ ಸೀಟ್ ನಲ್ಲಿ ಕೂರಲಿಲ್ಲ ಎಂಬ ಬೇಸರದಲ್ಲಿದ್ದಾರೆ.ಆದರೆ ಫೈನಲ್ ಎಪಿಸೋಡ್ ನಲ್ಲಿ ವೀಕ್ಷಕರು ಇದುವರೆಗೆ ಆಗ್ರಹಿಸಿದ್ದ ಸಾಧಕರೊಬ್ಬರ ಆಗಮನವಾಗಲಿದೆ. ಫೈನಲ್ ಎಪಿಸೋಡ್ ಈ ಬಾರಿ ಒಬ್ಬರೇ ಸಾಧಕರ ಬಗ್ಗೆ ಇರುವುದಿಲ್ಲ. ಬೇರೆ ಮಾದರಿಯಲ್ಲಿ ಫೈನಲ್ ಎಪಿಸೋಡ್ ಮಾಡಲಾಗುತ್ತದೆ ಎಂದು ಈಗಾಗಲೇ ನಿರೂಪಕ ರಮೇಶ್ ಅರವಿಂದ್ ಸುಳಿವು ಕೊಟ್ಟಿದ್ದಾರೆ.ಈ ನಡುವೆ