ಬೆಂಗಳೂರು: ಈ ಬಾರಿಯಾದರೂ ವೀಕೆಂಡ್ ವಿತ್ ರಮೇಶ್ ನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆಯಂತಹ ದಿಗ್ಗಜ ಕ್ರಿಕೆಟ್ ಸಾಧಕರನ್ನೂ ನೋಡಬಹುದು ಎಂದು ಕಾಯುತ್ತಿದ್ದವರಿಗೆ ನಿರಾಶೆಯೇ ಉತ್ತರವಾಗಿದೆ. ಅಂತೂ ಈ ಸೀಸನ್ ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವೂ ಮುಕ್ತಾಯ ಕಾಣುತ್ತಿದೆ. ಇದೀಗ ಫೈನಲ್ ಸಂಚಿಕೆಯ ಚಿತ್ರೀಕರಣ ಮುಗಿದಿದೆ. ಈ ವಾರವೇ ಅಂತಿಮ ಎಪಿಸೋಡ್ ಪ್ರಸಾರವಾಗಲಿದೆ. ಈ ಬಾರಿಯೂ ಪ್ರೇಕ್ಷಕರು ಬಯಸಿದ ಎಲ್ಲಾ ಅತಿಥಿಗಳನ್ನು ಕರೆತರಲು ಜೀ ಕನ್ನಡ ವಾಹಿನಿಗೆ ಸಾಧ್ಯವಾಗಿಲ್ಲ.ಸ್ಯಾಂಡಲ್