ರಾಂಚಿ: ರಾಜಕೀಯ ನಾಯಕರ ಮೇಲೆ ಕಾರ್ಯಕರ್ತರಿಗೆ ಇರುವ ಅಭಿಮಾನದ ಪರಾಕಷ್ಠೆಗೆ ಉತ್ತಮ ಉದಾಹರಣೆ ಇದು. ಜಾರ್ಖಂಡ್ ರಾಜ್ಯದ ಸಂಸದರೊಬ್ಬರ ಕಾಲು ತೊಳೆದು ಬಿಜೆಪಿ ಕಾರ್ಯಕರ್ತರನೊಬ್ಬ ಅದೇ ನೀರನ್ನು ತೀರ್ಥದಂತೆ ಸೇವಿಸಿದ ಘಟನೆ ನಡೆದಿದೆ.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ. ಆದರೆ ಕಾಲು ತೊಳೆಸಿಕೊಂಡ ಸಂಸದ ನಿಶಿಕಾಂತ್ ದುಬೇ ಮಾತ್ರ ತಮ್ಮ ಕಾರ್ಯಕರ್ತನ ಕೆಲಸವನ್ನು ಸಮರ್ಥಿಸಿಕೊಂಡಿದ್ದು, ಇದರಲ್ಲಿ ತಪ್ಪೇನು ಎಂದು ಮರು ಪ್ರಶ್ನಿಸಿದ್ದಾರೆ!ಜಾರ್ಖಂಡ್ ನ ಗೋದ್ದಾ