ದೆಹಲಿ : ಸಂಸತ್ ವ್ಯವಹಾರಗಳು ಹೆಚ್ಚೆಚ್ಚು ಪರಿಸರಸ್ನೇಹಿ ಆಗಲು ಬಯಸುತ್ತಿರುವಂತೆ ಕಾಗದದ ಆರ್ಥಿಕ ಬಳಕೆಯ ಕುರಿತು ತ್ರೈಮಾಸಿಕ ವರದಿಗಳನ್ನು ಒದಗಿಸುವಂತೆ ಲೋಕಸಭೆಯ ಸೆಕ್ರೆಟರಿಯೇಟ್ ಕಳೆದ ವಾರ ತನ್ನ ಶಾಖೆಗಳನ್ನು ಕೇಳಿದೆ.2021 ರ ಕೊನೆಯ ಎರಡು ತ್ರೈಮಾಸಿಕಗಳಿಗೆ ಅಗತ್ಯವಾದ ತ್ರೈಮಾಸಿಕ ವರದಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯ ಶಾಖೆಗಳು, ವಿಭಾಗಗಳು, ಘಟಕಗಳಿಂದ ಸ್ವೀಕರಿಸಲಾಗಿಲ್ಲ ಎಂದು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ, ಇದರಿಂದಾಗಿ ಮುಂದಿನ ಕ್ರಮಕ್ಕೆ ಅಡ್ಡಿಯಾಗುತ್ತಿದೆ, ಎಂದು ಲೋಕ ಸಭಾ ಸುತ್ತೋಲೆಯಲ್ಲಿ ಹೇಳಲಾಗಿದೆ.ಜನವರಿ