ನವದೆಹಲಿ, ಸೆ.26 : ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಜನಪ್ರಿಯ ಕಾರ್ಯಕ್ರಮವಾದ ಮನ್ ಕಿ ಬಾತ್ನ 81ನೇ ಸರಣಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ನದಿಗಳ ರಕ್ಷಣೆ ಹಾಗೂ ಮಹಾತ್ಮಗಾಂಧಿ ಅವರ ಜನ್ಮ ದಿನಾಚರಣೆ ವೇಳೆ ಖಾದಿ ವಸ್ತುಗಳ ಪ್ರೋತ್ಸಾಹಕ್ಕೆ ಕರೆ ನೀಡಿದ್ದಾರೆ.