ನವದೆಹಲಿ: ಭಾರತಾದ್ಯಂತ ಸಾವಿರಾರು ಜನರು ಸಹಜ ಸಮಾಧಿಯ ಧ್ಯಾನದ ರೀತಿಯನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರ ಸಹೋದರಿಯಾದ, ಗುರುದೇವರ ಬಗ್ಗೆ ಬರೆದಿರುವ ಪುಸ್ತಕದ ಲೇಖಕಿಯಾದ ಶ್ರೀಮತಿ ಭಾನುಮತಿ ನರಸಿಂಹನ್ರವರಿಂದ, ಮೇ 4 ರಿಂದ 6ನೆಯ ತಾರೀಖಿನಂದು ಕಲಿಯಲಿದ್ದಾರೆ.