ನವದೆಹಲಿ: 2019 ರ ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಹೋರಾಡಲು ಮಹಾಘಟಬಂಧನಕ್ಕೆ ತೊಡಗಿದ್ದ ವಿಪಕ್ಷಗಳಲ್ಲಿ ಇದೀಗ ಬಿರುಕು ಮೂಡಿದೆ.