ಬೆಂಗಳೂರು: ಮೊನ್ನೆಯಷ್ಟೇ ಸಾರ್ವಜನಿಕ ಸಮಾರಂಭವೊಂದರಲ್ಲಿ ಕಣ್ಣೀರು ಹಾಕುತ್ತಾ, ನಾನು ಸಂತೋಷವಾಗಿಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿ ಕಣ್ಣೀರಿನ ಹಿಂದಿನ ನಿಜ ಕಾರಣ ಏನಿರಬಹುದು?