ತಿರುವನಂತಪುರ : ಪತ್ರಕರ್ತರೊಬ್ಬರು ಮಗಳ ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿ ಕೇರಳದ ಪ್ರವಾಹ ಪೀಡಿತರ ನೆರವಿಗೆ ನಿಂತ ಘಟನೆ ಕೇರಳದ ಕನ್ನೂರಿನಲ್ಲಿ ನಡೆದಿದೆ.