ಮೀರತ್ : ಹೆಚ್ಚಾಗಿ ಚಿಕ್ಕ ಪುಟ್ಟ ಅಪಘಾತಗಳು ನಡೆದಾಗ ವಾಹನ ಚಾಲಕರು ಒಬ್ಬೊರ ಮೇಲೆ ಇನ್ನೊಬ್ಬರು ದೂರು ಹೇಳಿ ಜಗಳವಾಡಿಕೊಳ್ಳುತ್ತಾರೆ. ಆದರೆ ಉತ್ತರಪ್ರದೇಶದಲ್ಲಿ ಡಿಕ್ಕಿ ಹೊಡೆಸಿಕೊಂಡ ಚಾಲಕ ಜಗಳವಾಡುವ ಬದಲು ತನ್ನ ಮುಖವನ್ನೇ ಮುಚ್ಚಿಕೊಂಡಿದ್ದಾನಂತೆ. ಹೌದು. ಇಬ್ಬರು ಯುವಕರು ಎಣ್ಣೆ ಮತ್ತಿನಲ್ಲಿ ತಾವು ಚಲಾಯಿಸುತ್ತಿದ್ದ ಎಸ್ಯುವಿಯನ್ನು ಕ್ಯಾಬ್ಗೆ ಡಿಕ್ಕಿ ಹೊಡೆದ್ದಿದ್ದರು. ಇದರಿಂದ ಕೋಪಗೊಂಡ ಕ್ಯಾಬ್ ಚಾಲಕ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಬಂದವನೇ ಅವರ ಸ್ಥಿತಿಯನ್ನು ಕಂಡು ಮುಖ ಮುಚ್ಚಿಕೊಂಡಿದ್ದಾನೆ. ಹಾಗಾದ್ರೆ