Kerala Unlock: ಕೊರೊನಾ ಆರ್ಭ ಸಂಪೂರ್ಣವಾಗಿ ನಿಂತಿಲ್ಲ. ಆದ್ರೆ ಕ್ರಮೇಣ ಎರಡನೇ ಅಲೆಯಿಂದ ಎಲ್ಲಾ ರಾಜ್ಯಗಳೂ ಸುಧಾರಿಸಿಕೊಳ್ಳುತ್ತಿವೆ. ನೆರೆಯ ಕೇರಳ ರಾಜ್ಯದಲ್ಲೂ ಸದ್ಯ ಕೋವಿಡ್ ಸಂಖ್ಯೆ ಹತೋಟಿಗೆ ಬಂದಿದೆ. ಹೀಗಾಗಿ ಅಲ್ಲಿಯೂ ಕೆಲ ನಿಯಮಗಳನ್ನು ಸಡಿಲಿಸಿ ಮುಖ್ಯಮಂತ್ರಿ ಪಿನರಾಯಿ ವಿಜಯ್ ಆದೇಶ ಹೊರಡಿಸಿದ್ದಾರೆ.