ಅನ್ಯಾಯ ಮಾಡಿದವರನ್ನು ಸಾಯಿಸಿ ಬಿಡಿ : ಗುಡುಗಿದ ರಾಜ್ ಠಾಕ್ರೆ
ಯವನಮಾಲ್ |
ವೆಬ್ದುನಿಯಾ|
Last Modified ಮಂಗಳವಾರ, 8 ಏಪ್ರಿಲ್ 2014 (10:04 IST)
PTI
ರಾಜ್ಯದಲ್ಲಿನ ರೈತರ ಆತ್ಮಹತ್ಯೆಗೆ ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಜವಾಬ್ದಾರರು ಎಂದು ಆರೋಪಿಸಿರುವ ಎಂಎನ್ಎಸ್ ವರಿಷ್ಠ ರಾಜ್ ಠಾಕ್ರೆ "ರೈತರೇ ಆತ್ಮಹತ್ಯೆ ಮಾಡಬೇಡಿ, ಬದಲಿಗೆ ನಿಮಗೆ ಅನ್ಯಾಯ ಮಾಡಿದವರನ್ನು ಕೊಂದು ಹಾಕಿ" ಎಂದು ಕರೆ ಕೊಟ್ಟಿದ್ದಾರೆ.