ದೇಶದ ಜನತೆಗೆ ಶಾಂತಿ, ನೆಮ್ಮದಿ, ಸಂತೋಷ ತರುವುದೇ ಬಿಜೆಪಿಯ ಪ್ರಮುಖ ಟಾರ್ಗೆಟ್: ಮೋದಿ
ಲಕ್ನೋ|
ರಾಜೇಶ್ ಪಾಟೀಲ್|
PR
ದೇಶದಲ್ಲಿ ದುರಾಡಳಿತ ತಾಂಡವಾಡುತ್ತಿದೆ. ದೇಶದ ಜನತೆ 60 ತಿಂಗಳ ಕಾಲವಕಾಶ ನೀಡಿದಲ್ಲಿ ನಾನು ನಿಮಗೆ ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ನೀಡುತ್ತೇನೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಘೋಷಿಸಿದ್ದಾರೆ.