ಪಾರದರ್ಶಕ ಆಡಳಿತ ಬಾಯಲ್ಲಿ ಹೇಳಿದ್ರೆ ಸಾಲದು ಆಡಳಿತದಲ್ಲಿ ಮಾಡಿ: ಸಿಎಂ ವಿರುದ್ಧ ಸದಾ ಕಿಡಿ
ಬೆಂಗಳೂರು|
ರಾಜೇಶ್ ಪಾಟೀಲ್|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಪಾರದರ್ಶಕ ಆಡಳಿತ ಎಂದು ಬಾಯಲ್ಲಿ ಹೇಳಿದರೆ ಸಾಲದು. ಅದನ್ನು ಆಡಳಿತದಲ್ಲಿ ಮಾಡಿ ತೋರಿಸಬೇಕಾಗುತ್ತದೆ. ಕೇವಲ ಬಾಯಲ್ಲಿ ಅಬ್ಬರಿಸಿ ತೆರೆಯ ಹಿಂದೆ ಬೇರೆ ಕೆಲಸ ಮಾಡಿದರೆ ಬಹುಬೇಗ ಬಣ್ಣ ಬಯಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ