ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಕಾದಂಬರಿ ಆಧಾರಿತ 'ನೂರೊಂದು ಬಾಗಿಲು' ತೆರೆಗೆ ಬರುತ್ತಿದೆ (Noorondu bagilu | M.K. Indira | Vemagal Jagannath rao | Kiran Shreenivas)
PR
ಕಾದಂಬರಿ ಆಧರಿಸಿದ ಚಿತ್ರಗಳು ವಿರಳವಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಕನ್ನಡದ ಪ್ರಸಿದ್ಧ ಕಾದಂಬರಿಗಾರ್ತಿ ಎಂ.ಕೆ. ಇಂದಿರಾ ಅವರ ಕೃತಿಯನ್ನಾಧರಿಸಿದ ಚಿತ್ರ 'ನೂರೊಂದು ಬಾಗಿಲು' ಈ ವಾರ ತೆರೆ ಕಾಣುತ್ತಿದೆ.

ಸಸ್ಪೆನ್ಸ್, ಪ್ರೀತಿ, ವ್ಯಾಮೋಹ ಹಾಗೂ ವ್ಯಾಕುಲ ತುಂಬಿರುವ ಚಿತ್ರವನ್ನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ವೇಮಗಲ್ ಜಗನ್ನಾಥ ರಾವ್.

ಪ್ರಥಮ ಬಾರಿ ಕಿರಣ್ ಶ್ರೀನಿವಾಸ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ತಿಲಕ್, ಬ್ಯಾಂಕ್ ಜನಾರ್ಧನ್ ಮುಂತಾದವರು ಸಹ ತಾರಾಗಣದಲ್ಲಿದ್ದಾರೆ.

ವಿ. ಮನೋಹರ್ ಅವರ ಸಂಗೀತ ಹಾಗೂ ಸಾಹಿತ್ಯ, ನಾಗೇಶ್ ಆಚಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇವನ್ನೂ ಓದಿ