ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಿದ್ದ ಸಿಎಂಗೆ ಇದೀಗ ಕುಂದಾನಗರಿ ಜಿಲ್ಲಾ ಉಸ್ತುವಾರಿ ವಿಷಯ ಹೊಸ ಚಿಂತೆಗೆ ಕಾರಣವಾದಂತಿದೆ.