ಬೆಂಗಳೂರು|
pavithra|
Last Modified ಗುರುವಾರ, 5 ಮಾರ್ಚ್ 2020 (12:24 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ಅವರು ಇಂದು 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆಮಾಡಿದ್ದು, ಇದರಲ್ಲಿ ಪೊಲೀಸ್ ಇಲಾಖೆಗೆ ಬಂಫರ್ ಆಫರ್ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಗೃಹ ಭಾಗ್ಯ ಯೋಜನೆ ಜಾರಿಗೆ ತರಲಾಗುವುದು. ಈ ಯೋಜನೆಗಾಗಿ 200 ಕೋಟಿ ರೂ. ಮೀಸಲಡಲಾಗುವುದು. ಬೆಂಗಳೂರು ಪೊಲೀಸ್ ಇಲಾಖೆಗೆ ಹೊಸ ಹೊಯ್ಸಳ
ವಾಹನ ಸೌಲಭ್ಯ ಕಲ್ಪಿಸಲಿದ್ದು, ಅದಕ್ಕಾಗಿ ಹೊಸ 75 ಹೊಯ್ಸಳ ವಾಹನ ನೀಡಲಾಗುವುದು.